ಬುಧವಾರ, 11 ಮಾರ್ಚ್ 2026
×
ADVERTISEMENT

ಕನಕಪುರ | ಕಸ ಹಾಕಿದವರಿಗೆ ದಂಡದ ಬಿಸಿ

Published : 17 ಫೆಬ್ರುವರಿ 2026, 4:34 IST
Last Updated : 17 ಫೆಬ್ರುವರಿ 2026, 4:34 IST
ADVERTISEMENT
ಫಾಲೋ ಮಾಡಿ
Comments
ಕೋಡಿಹಳ್ಳಿ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿಯಿಂದ ತಿಪ್ಪೆಗುಂಡಿಯಂತಾಗಿತ್ತು. ಕಸ ಹಾಕುವುದನ್ನು ತಡೆಗಟ್ಟಲು ನೀಡಿದ ಎಚ್ಚರಿಕೆಯನ್ನು ಕಡೆಗಣಿಸಿದ್ದ ವ್ಯಕ್ತಿಗಳಿಗೆ ದಂಡ ಹಾಕಿ ಕಾನೂನಿನ ಶಿಕ್ಷೆಯ ಎಚ್ಚರಿಕೆ ನೀಡಿದ್ದೇವೆ.ಎಲ್ಲ ಗ್ರಾಮಗಳಲ್ಲೂ ಸ್ವಚ್ಛತೆ ಆರಂಭವಾಗಲಿದೆ. ಸಾರ್ವಜನಿಕರು ನಮ್ಮ ಈ ಪ್ರಯತ್ನಕ್ಕೆ ಕೈಜೋಡಿಸಬೇಕು.
ಶ್ರೀಧರ್, ಪಿಡಿಓ, ಕೋಡಿಹಳ್ಳಿ ಗ್ರಾಮ ಪಂಚಾಯತಿ.
ಪಂಚಾಯಿತಿ ಸಿಬ್ಬಂದಿಗಳು ಕಸ ಹಾಕುತ್ತಿದ್ದ ಜಾಗವನ್ನು ಸ್ವಚ್ಛಗೊಳಿಸಿ ಅಲ್ಲಿ ಗಿಡ ನೆಟ್ಟು ನೀರು ಹಾಕುತ್ತಿರುವುದು
ಪಂಚಾಯಿತಿ ಸಿಬ್ಬಂದಿಗಳು ಕಸ ಹಾಕುತ್ತಿದ್ದ ಜಾಗವನ್ನು ಸ್ವಚ್ಛಗೊಳಿಸಿ ಅಲ್ಲಿ ಗಿಡ ನೆಟ್ಟು ನೀರು ಹಾಕುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT