ಜಿಲ್ಲಾ ಲೇಖಕರ ವೇದಿಕೆಯ ಅಧ್ಯಕ್ಷ ಕೂ.ಗಿ. ಗಿರಿಯಪ್ಪ ರಾಜ್ಯೋತ್ಸವ ಕುರಿತು ಮಾತನಾಡಿದರು. ಕರವೇ ಮುಖಂಡರಾದ ಜೈ. ಕೃಷ್ಣಪ್ಪ, ಅಂದಾನಿಗೌಡ, ಕೆ.ಎಸ್. ಭಾಸ್ಕರ್, ಅಂಗಡಿ ರಮೇಶ್, ರೈತ ಸಂಘದ ಚೀಲೂರು ಮುನಿರಾಜು, ಡ್ರೀಂ ಫೌಂಡೇಶನ್ನ ಜೈರಾಮೇಗೌಡ, ಶಿಕ್ಷಣ ಇಲಾಖೆಯ ಸತೀಶ್, ಅಹಾರ ಇಲಾಖೆಯ ಪ್ರಕಾಶ್, ಶಿರಸ್ತೇದಾರ್ ರಘು ಹಾಜರಿದ್ದರು.