ಈ ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ನಾರಾಯಣ್ಗೌಡ, ಚುನಾವಣಾ ಉಸ್ತುವಾರಿ ಅಜಾದ್ಸಿಂಗ್, ಕನಕಪುರ ಪ್ರಭಾರಿ ಆನಂದಸ್ವಾಮಿ, ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ನಗರ ಘಟಕದ ಮುತ್ತಣ್ಣ, ಆರ್ಥಿಕ ಪ್ರಕೋಷ್ಟದ ಕೃಷ್ಣಪ್ಪ, ಮುಖಂಡರಾದ ಅಪ್ಪಾಜಿಗೌಡ, ಶೀಗೇಕೋಟೆ ರವಿಕುಮಾರ್, ಅನಿಲ್, ನಾಗಾನಂದ, ಮುನಿಸಿದ್ದೇಗೌಡ, ಕುಮಾರಸ್ವಾಮಿ, ಸುನೀಲ್ಕುಮಾರ್, ಕೋಟೆ ಕಿಟ್ಟಿ, ಶಿವರಾಮ್ ಸೇರಿದಂತೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು