ಗ್ರಾಮದಲ್ಲಿ ಅಂಬೇಡ್ಕರ್ ಆಶಯಕ್ಕೆ ಅನುಗುಣವಾಗಿ ಸ್ಥಾಪನೆಯಾಗಿರುವ ಗ್ರಂಥಾಲಯದಲ್ಲಿ ಉತ್ಕೃಷ್ಟ ಪುಸ್ತಕಗಳು ಇದ್ದು ಸದುಪಯೋಗ ಪಡಿಸಿಕೊಳ್ಳಬೇಕು. ಇದೇ ರೀತಿ ದೇಶದ ಎಲ್ಲಾ ಹಳ್ಳಿಗಳಲ್ಲೂ ಒಂದೊಂದು ಗ್ರಂಥಾಲಯ ಸ್ಥಾಪಿಸಿ, ಓದುವ ವಾತಾವರಣ ನಿರ್ಮಿಸಿದರೆ ಅಂಬೇಡ್ಕರ್ ಕಂಡ ಕನಸು ಈಡೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.