ಉಪನ್ಯಾಸಕ ಜಿ.ಎನ್.ಸತೀಶ್ ಪತ್ರಿಕಾ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು. ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಕಬ್ಬಾಳಯ್ಯ, ವರದಿಗಾರರಾದ ಬರಡನಹಳ್ಳಿ ಕೃಷ್ಣಮೂರ್ತಿ, ಸುರೇಶ್.ಎಂ.ಎನ್. ಎಸ್.ಶಿವಲಿಂಗಯ್ಯ, ಜಿ.ಎಂ.ಪ್ರಾಣೇಶ್, ಉಮೇಶ್, ಸೆಂಟ್ ಮೈಕೆಲ್ ಶಾಲೆಯ ಪ್ರಾಂಶುಪಾಲರಾದ ತೆರೇಸಮ್ಮ ಇದ್ದರು.