ಮಂಗಳವಾರ, 12 ಮೇ 2026
×
ADVERTISEMENT

ಮಾಗಡಿ | ಸುಡುವ ಬಿಸಿಲು: ಜನ ಸಂಚಾರ ವಿರಳ

ಸುಧೀಂದ್ರ ಸಿ.ಕೆ.
Published : 28 ಏಪ್ರಿಲ್ 2026, 23:46 IST
Last Updated : 29 ಏಪ್ರಿಲ್ 2026, 6:29 IST
ADVERTISEMENT
ಫಾಲೋ ಮಾಡಿ
Comments
ಮುನ್ನೆಚ್ಚರಿಕಾ ಕ್ರಮ
ಹೆಚ್ಚು ನೀರು ಕುಡಿಯಬೇಕು ಬಾಯಾರಿಕೆ ಇಲ್ಲದಿದ್ದರೂ ನಿಯಮಿತವಾಗಿ ನೀರು, ಎಳನೀರು, ಮಜ್ಜಿಗೆ ಅಥವಾ ಹಣ್ಣಿನ ರಸ ಸೇವನೆ. ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆವರೆಗೆ ನೇರ ಬಿಸಿಲಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು. ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆ ಧರಿಸುವುದು. ಅತಿಯಾದ ಮಸಾಲೆ ಪದಾರ್ಥ ಹೊರತುಪಡಿಸಿ, ತಂಪಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸುವುದು. ಜ್ವರ ಅಥವಾ ತಲೆನೋವು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT