ತಾಲ್ಲೂಕು ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿರತ್ನಮ್ಮ ಅಶೋಕ್, ಉಪಾಧ್ಯಕ್ಷ ಮರಿಯಪ್ಪ, ಸದಸ್ಯರಾದ ನಾಗೂಬಾಯಿ ಸೇವಾನಾಯ್ಕ್, ಅಶ್ವನಿಬಾಯಿ ಕೃಷ್ಣೋಜಿರಾವ್, ಪಾರ್ವತಿಬಾಯಿ ನಾರಾಯಣ ನಾಯ್ಕ್, ಸಹಕಾರ ಸಂಘದ ಅಧ್ಯಕ್ಷ ಬಾಳೇಗೌಡ, ಕಲ್ಲೂರು ರಂಗನಾಥ್, ನಂದಿ ವಾಹನ ಚಾಲನಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ನರಸಿಂಹಮೂರ್ತಿ, ಅಡಕಮಾರನಹಳ್ಳಿ ಪ್ರಕಾಶ್, ವೆಂಕಟೇಶ್, ವಿಜಯಕುಮಾರ್, ಪಿಡಿಒ ಕಾಂತರಾಜ್, ಗೋಕುಲ್ ಯಾದವ್ , ಆಶಾಕಾರ್ಯಕರ್ತೆಯರು ಇದ್ದರು.