ಸಂಸ್ಕೃತ ವಿದ್ವಾನ್ ಪ್ರೊ. ನಾರಾಯಣ ಘಟ್ಟ ಕನ್ನಡೀಕರಿಸಿ ರಂಗರೂಪಕ್ಕಿಳಿಸಿದ್ದಾರೆ. ಎಲ್.ಎನ್. ಮುಕುಂದರಾಜ್ ನಿರೂಪಣಾ ಧ್ವನಿ, ಎಂ.ಎಸ್. ಪ್ರಸನ್ನಕುಮಾರ್ ಸಂಗೀತ, ಕಂಗಕರ್ಮಿ ರೇಣುಕಾರೆಡ್ಡಿ ವಸ್ತವಿನ್ಯಾಸ, ಮೌನೇಶ್ ಪ್ರಸಾದನ, ಎಸ್. ಮಹದೇವಸ್ವಾಮಿ ಬೆಳಕು, ಅಶಿತ್ಕುಮಾರ್ ಸಂಗೀತ ನಿರ್ವಹಣೆ ಮಾಡಿದರು. ವಿಶ್ವನಾಥಮಂಡಿ ರಮಗಪರಿಕರಗಳನ್ನು ಸಿದ್ಧಪಡಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ, ನೀನಾಸಂ ಪದವೀಧರ ಜೋಸೆಫ್ ಜಾನ್ ನಿರ್ದೇಶಿಸಿದ್ದಾರೆ. ಲೇಖಕ ಪ್ರೊ. ನಾರಾಯಣಘಟ್ಟ, ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ, ರಾಜೇಶ್ ವೇದಿಕೆಯಲ್ಲಿದ್ದರು.