ಎಲ್ಲೆಲ್ಲಿ?: ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿಯ ರೇವಣಸಿದ್ದೇಶ್ವರ ದೇಗುಲ ಕನಕಪುರದ ಕಬ್ಬಾಳು, ಕಲ್ಲಹಳ್ಳಿಯ ವೆಂಕರಮಣ ದೇವಾಲಯ, ಚನ್ನಪಟ್ಟಣದ ಕೆಂಗಲ್ ಆಂಜನೇಯ ಸ್ವಾಮಿ, ಅಪ್ರಮೇಯ ಸ್ವಾಮಿ, ಮಾಗಡಿಯ ರಂಗನಾಥಸ್ವಾಮಿ ದೇವಾಲಯ, ಸಾವನದುರ್ಗ ದೇವಾಲಯಗಳಲ್ಲಿ ಮಾತ್ರವೇ ಈ ಹೋಮ ನಡೆಯುವ ಸಾಧ್ಯತೆ ಇದೆ. ಬುಧವಾರ ಈ ಬಗ್ಗೆ ಅಂತಿಮ ತೀರ್ಮಾನ ಹೊರಬೀಳಲಿದೆ.