ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜ್, ಗೌರವ ಕಾರ್ಯದರ್ಶಿಗಳಾದ ಎಚ್.ಎಸ್. ರೂಪೇಶ್ ಕುಮಾರ್, ಎಚ್.ಎಲ್. ರವೀಂದ್ರ, ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ. ದಿನೇಶ್, ಪದಾಧಿಕಾರಿಗಳಾದ ಎಚ್.ಕೆ. ಶೈಲಾ ಶ್ರೀನಿವಾಸ್, ಗೋವಿಂದಸ್ವಾಮಿ, ಚೌ.ಪು. ಸ್ವಾಮಿ, ಸಮದ್, ಮತ್ತಿಕೆರೆ ಚಲುವರಾಜು, ಕೂ.ಗಿ. ಗಿರಿಯಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ. ದಿನೇಶ್, ಕಿರಣ್, ಮಂಜುನಾಥ್ ಇದ್ದರು.