ಗುರುವಾರ ರಾತ್ರಿ ಕೂಡ ಹೀಗೆ ಭಕ್ತರು ನದಿ ದಾಟುವಾಗ ರಕ್ಷಣೆಗಾಗಿ ಹಿಡಿದಿದ್ದ ಹಗ್ಗ ತುಂಡಾಗಿದೆ. ಇದರಿಂದ ಹಲವರು ನದಿಗೆ ಬಿದ್ದಿದ್ದು, ಜೊತೆಯಲ್ಲಿ ಇದ್ದವರು ರಕ್ಷಣೆ ಮಾಡಿದ್ದಾರೆ. ಆದಾಗ್ಯೂ ಕೆಲವರು ಕೊಚ್ಚಿ ಹೋಗಿರುವ ಶಂಕೆ ಇದ್ದು,ಹನೂರುವಲಯ ವ್ಯಾಪ್ತಿಯಲ್ಲಿ ಶವ ಪತ್ತೆಯಾಗಿದೆ. ಘಟನೆಯಲ್ಲಿ ಅನೇಕರಿಗೆ ಗಾಯಗಳಾಗಿವೆ.