ಕೇಂದ್ರ ಸರ್ಕಾರದ ಯೋಜನೆಯಡಿ ಜಿಲ್ಲೆಗೆ ಬಂದ ಕಾರುಗಳು ತುರ್ತು ಸ್ಪಂದನ ಸಹಾಯಕ್ಕೆ ಲಭ್ಯವಾಗಲಿವೆ. 112 ಸಂಖ್ಯೆಯನ್ನು ಜಸ್ಟ್ ಡಯಲ್ ಮಾಡಿದರೆ, ಸಾಕು ಪೊಲೀಸರು ತಕ್ಷಣವೇ ಸ್ಪಂದಿಸಲಿದ್ದಾರೆ. ಪೊಲೀಸ್, ಅಗ್ನಿಶಾಮಕ, ಆಂಬುಲೆನ್ಸ್ ಇದರಲ್ಲಿ ಲಭ್ಯವಾಗಲಿದೆ. ನೂತನ ಕಾರುಗಳಾಗಿರುವ ಕಾರಣ, ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದನೆ ಸಿಗಲಿದೆ ಎಂಬು ಮಾತು ಜನರದು.