ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ರಾಜಣ್ಣ, ಕಾಂಗ್ರೆಸ್ ಮುಖಂಡರಾದ ಶ್ರೀಗಿರಿಪುರ ಪ್ರಕಾಶ್, ಕುದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ.ವೆಂಕಟೇಶ್, ಉಪಾಧ್ಯಕ್ಷ ಡಿ.ರಂಗಸ್ವಾಮಿ, ಹುಲಿಕಲ್ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳ, ಸದಸ್ಯರಾದ ಅನುಸೂಯ, ಕೆಂಪರತ್ನಮ್ಮ, ನಂಜುಂಡಯ್ಯ, ಲೋಕೇಶ್, ಗೌರಮ್ಮ, ಸಾಬೀರ್ ಪಾಷಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೇಮಾ, ಕಾರ್ಯದರ್ಶಿ ಬೈಲಪ್ಪ ಅಭಿನಂದಿಸಿದರು. ಪಟಾಕಿ ಸಿಡಿಸಿದರು. ಸಿಹಿ ವಿತರಿಸಲಾಯಿತು.