ಜೆಡಿಎಸ್ ಮುಖಂಡ ಕಲ್ಕೆರೆ ಶಿವಣ್ಣ, ಕೆ.ಕೃಷ್ಣಮೂರ್ತಿ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ದೊಡ್ಡಿ ಲಕ್ಷ್ಮಣ್, ಜೆಡಿಎಸ್ ಮುಖಂಡರಾದ ಎಂ.ಎನ್.ಮಂಜುನಾಥ್, ನಯಾಜ್ ಅಹಮದ್, ರಿಯಾಜ್, ಸಿದ್ದರಾಜು ಈಡಿಗ, ಹೊಸಪೇಟೆ ಅಶ್ವಥ್, ಮೂರ್ತಿ, ಹೊಸಪಾಳ್ಯ ಶಿವರಾಮಯ್ಯ, ತ್ಯಾಗದೆರೆಪಾಳ್ಯದ ರಂಗಸ್ವಾಮಯ್ಯ, ಕಲ್ಕೆರೆ ಉಮೇಶ್, ಶಿವರಾಜ್ ಮಾತನಾಡಿ ಡಿ.ಕೆ.ಶಿ ಬಿಡುಗಡೆಗೆ ಆಗ್ರಹಿಸಿದರು.