ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ದೊಡ್ಡಯ್ಯ, ಜೀವಿಕ ಸಂಘಟನೆ ಸಂಚಾಲಕ ಗಂಗಹನುಮಯ್ಯ, ಪುರಸಭೆ ಸದಸ್ಯರಾದ ರಿಯಾಜ್ ಅಹಮದ್, ಮೌಲ, ಸುನಿತಾ ನಾಗರಾಜ್, ಬಿಜೆಪಿ ಮುಖಂಡ ಗೋಪಾಲಕೃಷ್ಣ, ಹೋರಾಟಗಾರರಾದ ಕೊಟ್ಟಗಾರಹಳ್ಳಿ ಉಮೇಶ್, ಗೊರವನ ಪಾಳ್ಯದ ಹರೀಶ್, ಹೊಂಬಾಳಮ್ಮನಪೇಟೆ ಶಂಕರ್, ಕನ್ನಡ ಪರ ಹೋರಾಟಗಾರ ಎಂ.ಆರ್.ಬಸವರಾಜು, ಹೊಸಪೇಟೆ ವಿಶ್ವನಾಥ ಮಾತನಾಡಿದರು. ಪುರಸಭೆ ಅಧಿಕಾರಿ ಪುನಿತ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.