ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಬೇವೂರು ಯೋಗೀಶ್ ಗೌಡ, ತಾಲ್ಲೂಕು ಅಧ್ಯಕ್ಷ ಭೂಹಳ್ಳಿ ನಿಂಗೇಗೌಡ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಂಗಳಮ್ಮ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ರಾಜ್ಯ ಉಪಾಧ್ಯಕ್ಷ ಶ್ರೀಧರ್, ರಾಜ್ಯ ಯುವ ಘಟಕದ ಉಪಾಧ್ಯಕ್ಷ ರಂಜಿತ್ ಗೌಡ, ಪದಾಧಿಕಾರಿಗಳಾದ ವೆಂಕಟೇಶ್, ತಿಮ್ಮರಾಜು, ಮರಿಅಂಕೇಗೌಡ, ಚಿಕ್ಕೇನಹಳ್ಳಿ ರಾಮಚಂದ್ರು, ವಿರುಪಸಂದ್ರ ಮಂಗಳಮ್ಮ, ಸತೀಶ್, ಯೇಸು, ಟೆಂಪೊ ರಾಜೇಶ್, ಮಂಗಳವಾರಪೇಟೆ ನಾಗೇಶ್, ತೌಟನಹಳ್ಳಿ ರಾಮಚಂದ್ರು, ಕೃಷ್ಣದೇವ್, ಎಚ್.ಎಂ.ಚಿಕ್ಕಣ್ಣ, ಪ್ರಕಾಶ್, ಶ್ಯಾಮ್, ಮೂರ್ತಿ ಇದ್ದರು.