ಜೆಡಿಎಸ್ನ ಡಿ.ಎಸ್. ಭುಜಂಗಯ್ಯ, ಸುರೇಶ್, ರಾಮು, ಲಕ್ಷ್ಮಣ್, ಗಬ್ಬಾಡಿ ಮಲ್ಲಪ್ಪ, ಪುರುಷೋತ್ತಮ್, ಸೋಮಶೇಖರ್, ಅನಿಲ್, ಮಹದೇವ, ಮೇಡಮಾರನಹಳ್ಳಿ ಕುಮಾರ್, ಜೆಸಿಬಿ ರಮೇಶ್, ಕಗ್ಗಲಹಳ್ಳಿ ಡೇರಿ ಅಧ್ಯಕ್ಷ ಮಹೇಂದ್ರ ಕುಮಾರ್, ಕೃಷ್ಣಮೂರ್ತಿ, ಪುಟ್ಟಸ್ವಾಮಿ, ಶ್ಯಾಮ್ ಸುಂದರ್, ಕೋಟೆ ರಾಜು, ಚೇತನ್ ಕುಮರ್, ಪ್ರಶಾಂತ್, ಸಾಗರ್, ಆಂಜಿ, ಶಿವರುದ್ರ ಮೊದಲಾದವರು ಉಪಸ್ಥಿತರಿದ್ದರು.