ಸೋಮವಾರ, 15 ಜೂನ್ 2026
×
ADVERTISEMENT

ಹವಾಮಾನ ವೈಪರೀತ್ಯಕ್ಕೆ ನೆಲ ಕಚ್ಚಿದ ಮಾವು: ಶೇ 80ರಷ್ಟು ಮಾವು ನಷ್ಟ

₹51.35 ಕೋಟಿ ಪರಿಹಾರಕ್ಕೆ ಪತ್ರ
Published : 25 ಮೇ 2026, 5:52 IST
Last Updated : 25 ಮೇ 2026, 5:52 IST
ADVERTISEMENT
ಫಾಲೋ ಮಾಡಿ
Comments
ಮಳೆ ಕೊರತೆ ಮತ್ತು ತಾಪಮಾನ ಹೆಚ್ಚಳದಿಂದಾಗಿ ಜಿಲ್ಲೆಯಲ್ಲಿ ಶೇ 90ರಷ್ಟು ಮಾವು ಬೆಳೆ ಹಾನಿಗೊಂಡಿದೆ. ಜೀವನೋಪಾಯಕ್ಕೆ ಮಾವು ಅವಲಂಬಿಸಿದ್ದ ರೈತರು ಆರ್ಥಿಕವಾಗಿ ನಷ್ಟಕ್ಕೆ ಸಿಲುಕಿರುವುದು ಅಧ್ಯಯನದಲ್ಲಿ ಗೊತ್ತಾಗಿದೆ
ಯಶವಂತ್ ವಿ. ಗುರುಕರ್, ಜಿಲ್ಲಾಧಿಕಾರಿ, ಬೆಂಗಳೂರು ದಕ್ಷಿಣ ಜಿಲ್ಲೆ
ಜಿಲ್ಲೆಯಲ್ಲಿ ಕೆಲ ವರ್ಷಗಳಿಂದ ಮಾವು ರೈತರ ಪಾಲಿಗೆ ಕಹಿಯಾಗಿ ಪರಿಣಮಿಸಿದೆ. ಪ್ರತಿ ಸಲ ಬೆಳೆ ಜೊತೆಗೆ ಬೆಲೆಯೂ ಸಿಗುತ್ತಿಲ್ಲ. ರೈತರು ಪ್ರತಿ ವರ್ಷ ನಷ್ಟ ಅನುಭವಿಸುತ್ತಾ ಮಾವು ಬೆಳೆಯುವುದನ್ನೇ ನಿಲ್ಲಿಸುವ ಸ್ಥಿತಿಗೆ ಬಂದಿದ್ದಾರೆ
ವೈ.ಜೆ. ರಮೇಶ್, ಅಧ್ಯಕ್ಷ, ಬೆಂಗಳೂರು ದಕ್ಷಿಣ ಜಿಲ್ಲಾ ಮಾವು ಮತ್ತು ತೆಂಗು ಬೆಳೆ ರೈತ ಉತ್ಪಾದಕರ ಕಂಪನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT