ರಾಮನಗರ: ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಅವರನ್ನು ಸರ್ಕಾರ ಸೋಮವಾರ ವರ್ಗಾವಣೆ ಮಾಡಿದ್ದು, ಆ ಜಾಗಕ್ಕೆ ಮತ್ತೊಬ್ಬ ಐಪಿಎಸ್ ಅಧಿಕಾರಿ ಕಾರ್ತೀಕ್ ರೆಡ್ಡಿ ಅವರನ್ನು ನೇಮಿಸಿದೆ.
ಕಾರ್ತೀಕ್ ರೆಡ್ಡಿ ಇದಕ್ಕೂ ಮುನ್ನ ಬೆಂಗಳೂರಿನ ವೈಯರ್ಲೆಸ್ ವಿಭಾಗದ ಎಸ್.ಪಿ. ಆಗಿ ಕಾರ್ಯ ನಿರ್ವಹಿಸುತ್ತಿದ್ದು, ರಾಮನಗರಕ್ಕೆ ಬರಲಿದ್ದಾರೆ. ಸಂತೋಷ್ ಬಾಬು ಗುಪ್ತಚರ ವಿಭಾಗದ ಎಸ್.ಪಿ. ಆಗಿ ನೇಮಕಗೊಂಡಿದ್ದಾರೆ.