<p><strong>ರಾಮನಗರ</strong>: ತಾಲ್ಲೂಕಿನ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಅಂಗಸಂಸ್ಥೆ ಇಫ್ರೊ ಜಾನಪದ ಮಹಾವಿದ್ಯಾಲಯವು ಮೇ ತಿಂಗಳ ನಾಲ್ಕನೇ ವಾರದಲ್ಲಿ ಹೆಸರಾಂತ ಕಲಾವಿದ ಸೋಬಾನೆ ಕೃಷ್ಣೇಗೌಡ ಅವರಿಂದ 4 ದಿನಗಳ ಸೋಬಾನೆ ಗೀತಗಾಯನ ತರಬೇತಿ ಶಿಬಿರ ಹಮ್ಮಿಕೊಂಡಿದೆ.</p>.<p>ಸೋಬಾನೆ ಕೃಷ್ಣೇಗೌಡರ ಸೋಬಾನೆ ಗೀತೆಗಳನ್ನು ಸಂಗ್ರಹಿಸಿ ಬರಹ ರೂಪಕ್ಕಿಳಿಸಿ ಪಾಲ್ಗೊಳ್ಳುವ ಎಲ್ಲಾ ಶಿಬಿರಾರ್ಥಿಗಳಿಗೆ ಸೋಬಾನೆ ಗೀತೆಗಳ ಪಠ್ಯ ನೀಡಲಾಗುವುದು. ಅದೇ ಪಠ್ಯ ಅನುಸರಿಸಿ ಕೃಷ್ಣೇಗೌಡರ ಮೂಲಕ ದಾಟಿಗಳನ್ನು ಕಲಿಸಿ ಕೊಡಲಾಗುವುದು. ಶಿಬಿರವು ರಾಮನಗರದಲ್ಲಿ ನಡೆಯಲಿದೆ.</p>.<p>ಆಸಕ್ತರು ಮೇ 22ರೊಳಗೆ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗೆ ಸಂಪರ್ಕಿಸಬೇಕಾದ ಸಂಪರ್ಕ ಸಂಖ್ಯೆ ಡಾ. ಎಂ. ಬೈರೇಗೌಡ ಮೊ: 7899906116 ಮತ್ತು ವಿದುಷಿ ವಿನುತ ಬೂದಿಹಾಲ್ ಮೊ: 9742290782.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-14-1175067188</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ</strong>: ತಾಲ್ಲೂಕಿನ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಅಂಗಸಂಸ್ಥೆ ಇಫ್ರೊ ಜಾನಪದ ಮಹಾವಿದ್ಯಾಲಯವು ಮೇ ತಿಂಗಳ ನಾಲ್ಕನೇ ವಾರದಲ್ಲಿ ಹೆಸರಾಂತ ಕಲಾವಿದ ಸೋಬಾನೆ ಕೃಷ್ಣೇಗೌಡ ಅವರಿಂದ 4 ದಿನಗಳ ಸೋಬಾನೆ ಗೀತಗಾಯನ ತರಬೇತಿ ಶಿಬಿರ ಹಮ್ಮಿಕೊಂಡಿದೆ.</p>.<p>ಸೋಬಾನೆ ಕೃಷ್ಣೇಗೌಡರ ಸೋಬಾನೆ ಗೀತೆಗಳನ್ನು ಸಂಗ್ರಹಿಸಿ ಬರಹ ರೂಪಕ್ಕಿಳಿಸಿ ಪಾಲ್ಗೊಳ್ಳುವ ಎಲ್ಲಾ ಶಿಬಿರಾರ್ಥಿಗಳಿಗೆ ಸೋಬಾನೆ ಗೀತೆಗಳ ಪಠ್ಯ ನೀಡಲಾಗುವುದು. ಅದೇ ಪಠ್ಯ ಅನುಸರಿಸಿ ಕೃಷ್ಣೇಗೌಡರ ಮೂಲಕ ದಾಟಿಗಳನ್ನು ಕಲಿಸಿ ಕೊಡಲಾಗುವುದು. ಶಿಬಿರವು ರಾಮನಗರದಲ್ಲಿ ನಡೆಯಲಿದೆ.</p>.<p>ಆಸಕ್ತರು ಮೇ 22ರೊಳಗೆ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗೆ ಸಂಪರ್ಕಿಸಬೇಕಾದ ಸಂಪರ್ಕ ಸಂಖ್ಯೆ ಡಾ. ಎಂ. ಬೈರೇಗೌಡ ಮೊ: 7899906116 ಮತ್ತು ವಿದುಷಿ ವಿನುತ ಬೂದಿಹಾಲ್ ಮೊ: 9742290782.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-14-1175067188</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>