ತಹಶೀಲ್ದಾರ್ ನರಸಿಂಹಮೂರ್ತಿ, 7ನೇ ವಾರ್ಡ್ ನಗರಸಭೆ ಸದಸ್ಯೆ ಮಹಾಲಕ್ಷ್ಮಿ, ಮಾಜಿ ಸದಸ್ಯ ಜೆ. ಮುಕುಂದರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್, ಆರೋಗ್ಯ ಇಲಾಖೆಯ ನಳಿನಾ, ಯಾಜ್, ಮುಖಂಡರಾದ ಮಂಜು, ಗೂಳಿಕುಮಾರ್, ಕುಮಾರ್, ವಾಸವಿ ವಿದ್ಯಾನಿಕೇತನ ಟ್ರಸ್ಟ್ನ ಪ್ರಮುಖರಾದ ಕೆ.ಆರ್. ನಾಗೇಶ್, ಕೆ.ಆರ್. ಪ್ರದೀಪ್, ಎಂ.ಬಿ. ಜನಾರ್ಧನ, ಪಿ.ವಿ. ಬದರಿನಾಥ, ಆರ್ಯವೈಶ್ಯ ಸಭಾ ಸದಸ್ಯರಾದ ಕೆ.ಆರ್. ಮಹೇಶ್, ಕೆ.ಆರ್. ಸತೀಶ್, ವಿ.ಕೆ. ನಾಗರಾಜ್ ಹಾಜರಿದ್ದರು.