ವಿಧಾನ ಪರಿಷತ್ ಸದಸ್ಯ ಸಿಂ.ಎಂ. ಲಿಂಗಪ್ಪ, ಶಾಸಕ ಎ. ಮಂಜುನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್ ಜಿಯಾವುಲ್ಲಾ, ಹಿರಿಯ ಮುಖಂಡ ಸಾದತ್ ಆಲಿಖಾನ್, ಮುಖಂಡ ಕೆ. ಶೇಷಾದ್ರಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಶಾಲಾ-ಕಾಲೇಜುಗಳ ಮುಖ್ಯಸ್ಥರು ಮುನೀರ್ ಅವರ ಅಂತಿಮ ದರ್ಶನ ಪಡೆದರು.