ಸಮಾಜದ ಮುಖಂಡರಾದ ಮಾಕಳಿ ರವಿ, ಸಿಡಗನಹಳ್ಳಿ ವೆಂಕಟೇಶ್, ಸೋಮೇಶ್ವರ ಕಾಲೊನಿ ನಾಗರಾಜು, ರಂಗನಾಥ ಸ್ವಾಮಿ ಭೋವಿ ಅರವಟಿಕೆ ಸಮಿತಿ ಅಧ್ಯಕ್ಷ ಎಚ್.ಆರ್. ವೆಂಕಟೇಶ್, ಗ್ರಾಮ ಪಂಚಾಯಿತಿ ಸದಸ್ಯೆ ಚಂದ್ರಕಲಾ ವೆಂಕಟೇಶ್, ಗುತ್ತಿಗೆದಾರರಾದ ಕೆಂಪರಾಜು, ನಂಜಪ್ಪ, ಶಂಕರ್, ಜಿ.ಪಂ. ಮಾಜಿ ಸದಸ್ಯೆ ಚಂದ್ರಮ್ಮ ನಂಜಯ್ಯ, ಚನ್ನಮ್ಮನಪಾಳ್ಯದ ಗಿರೀಶ್, ಕೋರಮಂಗಲದ ಶ್ರೀನಿವಾಸ್, ತಾಲ್ಲೂಕು ಭೋವಿ ಸಂಘದ ಅಧ್ಯಕ್ಷ ವೆಂಕಟರಮಣಪ್ಪ ಇದ್ದರು.