ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ, ಉಪಾಧ್ಯಕ್ಷ ಎಚ್.ಎಂ. ರಂಗನಾಥ್, ಸದಸ್ಯರಾದ ಟಿ.ಎಚ್. ರಾಮಯ್ಯ, ರಾಮಚಂದ್ರಯ್ಯ, ದೇವರಾಜಮ್ಮ ಎಂ.ಆರ್. ಮುಕುಂದ, ಭಾಗ್ಯಮ್ಮ ನರಸಿಂಹಯ್ಯ, ಮಹಂತಯ್ಯ, ಮಂಜುಳಾ ಮಂಜುನಾಥ್, ಹುಚ್ಚಮ್ಮ, ರಾಮಕೃಷ್ಣ, ಕೃಷ್ಣ, ಜಯಮ್ಮ ಗಂಗಾಧರ, ಹನುಮಂತರಾಯಪ್ಪ, ನಾಗರತ್ನಮ್ಮ ನರಸಿಂಹಮೂರ್ತಿ, ರುದ್ರಾರಾಧ್ಯ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.