ಶಿಕ್ಷಕರಾದ ಪಿ.ಟಿ.ರಂಗಯ್ಯ, ಕುಮಾರ್ಕಾಗಿಮಡು, ಕಿರಣ್ ಕುಮಾರ್, ರಜನಿ,ಆರ್, ಪೂರ್ಣಿಮಾ, ಚಿಕ್ಕರಂಗಯ್ಯ, ಸಿದ್ದಪ್ಪ, ಪತ್ರಕರ್ತ ಪಣಕನಕಲ್ಲು ನಾಗರಾಜು, ವಿದ್ಯಾರ್ಥಿಗಳಾದ ವನುಜ, ಸುಪ್ರಿಯ, ಪ್ರಮೀಳಾ, ವಾಣಿಶ್ರೀ, ಹಿತಾಶ್ರೀ,ಹೇಮ, ಹರೀಶ್, ಶ್ರೀನಿವಾಸ್, ಮನೋಜ್, ನವೀನ್, ಮೋಹಿತ್ ಗಣರಾಜ್ಯೋತ್ಸವದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆಗಳನ್ನು ಹಾಡಿದರು. ಶಾಲೆಯ ವಿದ್ಯಾರ್ಥಿಗಳೆಲ್ಲರಿಗೂ ಚಂದ್ರಕಾಂತ್ ಸಿಹಿ ನೀಡಿದರು. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.