ರಾಜಸ್ಥಾನದ ಜೈಪುರಕ್ಕೆ ವ್ಯಾಪಾರಕ್ಕಾಗಿ ತೆರಳಿದ್ದ ಇವರು ಮೇ 14ರಂದು ಕಾರವಾರಕ್ಕೆ ರೈಲಿನಲ್ಲಿ ಬಂದು ಅಲ್ಲಿಂದ ಬೆಂಗಳೂರಿಗೆ ಬರಲು ಬಸ್ ಪ್ರಯಾಣ ಮಾಡಿದ್ದರು. ಉಲ್ಲಾಳ ಉಪನಗರದಲ್ಲಿ ತಂದೆ –ಮಗನನ್ನು ಕ್ವಾರಂಟೈನ್ ಮಾಡಲಾಗಿತ್ತು. ಕ್ವಾರಂಟೈನ್ ಮುಗಿಸಿಕೊಂಡು ಶಿಕಾರಿಪಾಳ್ಯಕ್ಕೆ ಬಂದಿದ್ದರು. ಈಗ ಸೋಂಕು ತಗುಲಿರುವುದು ಪತ್ತೆಯಾಗಿದೆ.