ನಗರದ ಶೆಟ್ಟಿ ಬಲಜಿಗರ ಬೀದಿಯಲ್ಲಿರುವ ಲಕ್ಷ್ಮಿ ನಾರಾಯಣಸ್ವಾಮಿ ದೇಗುಲ, ಎಂ.ಜಿ. ರಸ್ತೆಯಲ್ಲಿನ ಬಲಮುರಿ ಗಣಪತಿ ದೇಗು.ಲ, ಕನ್ನಿಕಾ ಪರಮೇಶ್ವರಿ ದೇವಾಲಯ, ಛತ್ರದ ಬೀದಿಯಲ್ಲಿರುವ ಶ್ರೀರಾಮ ದೇಗುಲ, ಚಾಮುಂಡೇಶ್ವರಿ ದೇಗುಲ, ವಿಜಯನಗರದ ಅಭಯ ಆಂಜನೇಯ, ಕಾಳಿಕಾಂಬ ಸೇರಿದಂತೆ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ, ಪ್ರಸಾದ ವಿನಿಯೋಗ ನಡೆಯಿತು.