ಗ್ರಾಮದ ಮುಖಂಡರಾದ ರಾಜಣ್ಣ, ಮಂಜಯ್ಯ, ಗೋವಿಂದಯ್ಯ, ಜಯಣ್ಣ, ಮೂಕಣ್ಣ, ಪೂಜಾರಪ್ಪ ಮಾತನಾಡಿದರು.
ಗ್ರಾಮದ ಮಹಿಳೆಯರಿಂದ ಹೂವು – ಹೊಂಬಾಳೆ ಹಸಿತಂಬಿಟ್ಟಿನ ಆರತಿ ಮೆರವಣಿಗೆ ನಡೆಯಿತು. ಮಂಗಳವಾರ ಬೆಳಿಗ್ಗೆ ಅಗ್ನಿಕುಂಡ ನಡೆಯಿತು. ಮೇ22 ರಂದು ಮಧ್ಯಾಹ್ನ ಸಾಮೂಹಿಕ ಭೋಜನೆ ಏರ್ಪಡಿಸಲಾಗಿದೆ. ಮೇ 23ರಂದು ಸಂಜೆ ‘ಗಂಗೆ– ಗೌರಿ’ ಪೌರಾಣಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.