ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್. ಪ್ರಮೋದ್, ಬಿಜೆಪಿ ಮುಖಂಡ ಎಂ.ಎನ್. ಆನಂದಸ್ವಾಮಿ, ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ವೈ.ಟಿ. ಹಳ್ಳಿ ಶಿವು, ಹಿರಿಯ ದಲಿತ ಮುಖಂಡರಾದ ಎಸ್.ಸಿ. ಶೇಖರ್, ಪಟ್ಲು ವೆಂಕಟೇಶ್, ನಾರಾಯಣಮೂರ್ತಿ, ಎಂ.ಎಲ್. ಶಂಕರಪ್ಪ, ಮಂಗಳವಾರಪೇಟೆ ಕೆ. ವೆಂಕಟೇಶ್, ಎಸ್. ಕಾಂತರಾಜು, ತೀರ್ಥಪ್ರಸಾದ್ ಹಾಗೂ ಸಂವಿಧಾನ ಬಳಗದ ರವಿಕುಮಾರ್, ಮತ್ತೀಕೆರೆ ಹನುಮಂತಯ್ಯ, ಸುರೇಶ್ ಗೌತಮ್, ಶಶಿಕುಮಾರ್, ಪಿ.ವಿಷಕಂಠಯ್ಯ, ಸಿದ್ದರಾಮು, ಭರತ್, ಸತೀಶ್ ಇದ್ದರು.