ವಿಧಾನ ಪರಿಷತ್ ಸದಸ್ಯ ಎಸ್.ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಕೆ.ಎನ್.ದಿಲೀಪ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ನಾಗರಾಜು, ಮುಖಂಡರಾದ ಬಿ.ಆರ್.ಗಣೇಶ್, ಸಿದ್ದಮರೀಗೌಡ, ಪುಟ್ಟಸ್ವಾಮಿ, ಜೋಸೆಫ್, ಪುರುಷೋತ್ತಮ್, ರಾಯಸಂದ್ರರವಿ, ತುಂಗಣಿರವಿ, ಆರ್.ಎಂ.ನಾಗೇಶ್, ರಂಗಸ್ವಾಮಿ, ಧನಂಜಯ, ಕಬ್ಬಾಳೇಗೌಡ, ಬಿ.ಎಸ್.ಗೌಡ, ಪುಟ್ಟರಾಜು, ಸ್ಟುಡಿಯೊ ಚಂದ್ರ, ಚಿನ್ನಸ್ವಾಮಿ, ಕುಮಾರ್, ರಾಜಗೋಪಾಲ ಇದ್ದರು.