ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಮಧುಸೂಧನಾಚಾರ್ಯ ಜೋಷಿ, ಭಾರತ್ ವಿಕಾಸ್ ಪರಿಷತ್ ನ ಅಧ್ಯಕ್ಷ ವಸಂತಕುಮಾರ್, ಉಪನ್ಯಾಸಕರಾದ ಎಸ್.ರಾಮಲಿಂಗೇಶ್ವರ್, ಆಶಾ, ಪಾರ್ವತಿ ಕೆ.ಭಟ್, ಕನ್ನಡ ಪ್ರಾಧ್ಯಾಪಕರಾದ ಪ್ರೊ.ಆರ್.ಪದ್ಮನಾಭ, ಡಾ.ಮುರುಳಿ, ಡಾ.ಹುಲುವಾಡಿ ರವೀಂದ್ರ, ಡಾ.ರಮ್ಯ, ಪ್ರೊ.ರುಕ್ಮಿಣಿ, ಪ್ರೊ.ಕುಸುಮ ಭಾಗವಹಿಸಿದ್ದರು.