ನಾರಾಯಣಗುರು ಮಠದ ಅಧ್ಯಕ್ಷ ವಿಖ್ಯಾತಾನಂದ ಸ್ವಾಮೀಜಿ ಲೋಕ ಕಲ್ಯಾಣಾರ್ಥ ಚಂಡಿಕಾ ಹೋಮ ನಡೆಸಿದರು. ಕರ್ನಾಟಕ ಆರ್ಯ ಈಡಿಗರ ಸಂಘದ ಎಂ. ತಿಮ್ಮೇಗೌಡ, ಸಂಘದ ಪದಾಧಿಕಾರಿಗಳಾದ ಜೆ.ಪಿ. ಸುಧಾಕರ್, ವಾಸನ್, ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ. ಗೋಪಾಲ ಈಡಿಗ, ಕುದೂರಿನ ವೆಂಕಟೇಶ್ ಈಡಿಗ ಗೌಡ, ಲಕ್ಷ್ಮಣ ದುಷ್ಯಂತ್ ಯಲ್ಲಮ್ಮದೇವಿಯ ಜೋಗಿತಿಯರಿಗೆ ಬಾಗಿನ ಅರ್ಪಿಸಿದರು.