ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಧರ್ಮ (ಸಮಾಜ)

ADVERTISEMENT

ಇಂದು ರಾಮನವಮಿ: ಶ್ರೀರಾಮ ಇಂದಿಗೂ ಎಂದಿಗೂ ಬೆಳಕು

ಇಂದು ರಾಮನವಮಿ: ಶ್ರೀರಾಮ ಇಂದಿಗೂ ಎಂದಿಗೂ ಬೆಳಕು
Last Updated 16 ಏಪ್ರಿಲ್ 2024, 21:05 IST
ಇಂದು ರಾಮನವಮಿ: ಶ್ರೀರಾಮ ಇಂದಿಗೂ ಎಂದಿಗೂ ಬೆಳಕು

ಅಯೋಧ್ಯೆ | ರಾಮನವಮಿಯಂದು ಬಾಲರಾಮನ ಹಣೆ ಮೇಲೆ ಮೂಡಲಿದೆ ಸೂರ್ಯ ತಿಲಕ!

ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾಗಿರುವ ಬಾಲರಾಮನ ಹಣೆಗೆ ರಾಮನವಮಿಯ ದಿನದಂದು ಸೂರ್ಯನ ಕಿರಣ ಮುತ್ತಿಕ್ಕುವ ಗಳಿಗೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರರಾಗಿದ್ದಾರೆ.
Last Updated 13 ಏಪ್ರಿಲ್ 2024, 10:51 IST
ಅಯೋಧ್ಯೆ | ರಾಮನವಮಿಯಂದು ಬಾಲರಾಮನ ಹಣೆ ಮೇಲೆ ಮೂಡಲಿದೆ ಸೂರ್ಯ ತಿಲಕ!

ಈದ್-ಉಲ್–ಫಿತ್ರ್: ಸಾಮಾಜಿಕ ನ್ಯಾಯ ಸಾರುವ ಹಬ್ಬ

ಈದ್‌ ಪ್ರಾರ್ಥನೆಗಾಗಿ ಪ್ರವಾದಿ ಮುಹಮ್ಮದರು ಹಾಗೂ ಅವರ ಅನುಯಾಯಿಗಳು ಮದೀನಾದ ಮಸೀದಿಯಲ್ಲಿ ಸೇರಿದ್ದರು. ಎಲ್ಲೆಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿತ್ತು.
Last Updated 8 ಏಪ್ರಿಲ್ 2024, 23:30 IST
ಈದ್-ಉಲ್–ಫಿತ್ರ್: ಸಾಮಾಜಿಕ ನ್ಯಾಯ ಸಾರುವ ಹಬ್ಬ

Ugadi Festival 2024 | ಯುಗಾದಿ: ನೋವು ನಲಿವುಗಳ ಹಬ್ಬ

ಜೀವನದಲ್ಲಿ ಸಿಹಿ–ಕಹಿ – ಎರಡೂ ಸಹಜ; ಹೀಗಾಗಿ ಎರಡನ್ನೂ ಸಮಾನವಾಗಿ, ಸಮಚಿತ್ತದಿಂದ ಸ್ವೀಕರಿಸಬೇಕು ಎಂಬುದೇ ಯುಗಾದಿಯ ಸಂದೇಶ.
Last Updated 8 ಏಪ್ರಿಲ್ 2024, 23:30 IST
Ugadi Festival 2024 | ಯುಗಾದಿ: ನೋವು ನಲಿವುಗಳ ಹಬ್ಬ

ಯುಗಾದಿ | ಪಾಲ್ಗೊಳ್ಳುವಿಕೆಯ ಸಂಭ್ರಮವಿರಲಿ

ಇಂದಿಗೂ ಪ್ರತಿ ಹಬ್ಬದಲ್ಲೂ ತೆರೆಯ ಹಿಂದಿನ ಪಾತ್ರಧಾರಿಗಳಾಗಿ ತಮ್ಮ ಜೀವ ತೇಯುವ ನಮ್ಮ ಹೆಂಗಳೆಯರನ್ನು ದಿಟ್ಟಿಸುವಾಗ ಮನಸ್ಸು ಬೇವಾಗುತ್ತದೆ.
Last Updated 5 ಏಪ್ರಿಲ್ 2024, 23:30 IST
ಯುಗಾದಿ | ಪಾಲ್ಗೊಳ್ಳುವಿಕೆಯ ಸಂಭ್ರಮವಿರಲಿ

ಯುಗಾದಿ–ಈದ್‌ ಉಲ್‌ ಫಿತ್ರ್‌ | ಸೌಹಾರ್ದ ಸಡಗರ

ಈ ವರ್ಷ, ಯುಗಾದಿ ಮತ್ತು ಈದ್‌ ಉಲ್‌ ಫಿತ್ರ್‌ ಒಟ್ಟೊಟ್ಟಿಗೆ ಬಂದಿರುವುದರಿಂದ ಮಾರುಕಟ್ಟೆಯಲ್ಲಿ ಹಣ್ಣುಗಳದ್ದೇ ಸಾಮ್ರಾಜ್ಯ ಸ್ಥಾಪಿಸಿದಂತಿದೆ.
Last Updated 5 ಏಪ್ರಿಲ್ 2024, 23:30 IST
ಯುಗಾದಿ–ಈದ್‌ ಉಲ್‌ ಫಿತ್ರ್‌ | ಸೌಹಾರ್ದ ಸಡಗರ

ಹೋಳಿ: ಕಾಮದಹನದ ದಿನ

ಬಣ್ಣಗಳಿಲ್ಲದ ಜಗತ್ತನ್ನು ಒಮ್ಮೆ ಊಹಿಸಿಕೊಳ್ಳಿ. ಬದುಕು ಎಷ್ಟೊಂದು ನೀರಸ ಎಂಬುದು ಕೂಡಲೇ ಅನುಭವಕ್ಕೆ ಬರುತ್ತದೆ. ಪ್ರಕೃತಿಯಲ್ಲಿ ರುವ ಬಣ್ಣಗಳು ನಮ್ಮ ಬದುಕಿನ ಸುಂದರ ತಾಣಗಳು. ಈ ತತ್ತ್ವದ ಅನುಸಂಧಾನವೋ ಎಂಬಂತೆ ಹೋಳಿಯ ಆಚರಣೆ ನಮ್ಮ ಸಂಸ್ಕೃತಿಯಲ್ಲಿ ಮೂಡಿಕೊಂಡಿದೆ.
Last Updated 24 ಮಾರ್ಚ್ 2024, 20:14 IST
ಹೋಳಿ: ಕಾಮದಹನದ ದಿನ
ADVERTISEMENT

Holi 2024: ಹೋಳಿ ಬಣ್ಣ ಕಾಳಜಿ ಬೇಕಣ್ಣ

ಪ್ರತಿಹಬ್ಬಕ್ಕೂ ಈ ನೆಲದಲ್ಲಿ ತನ್ನದೇ ಆದ ಇತಿಹಾಸ, ಮಹತ್ವವಿದೆ. ಈ ಪೈಕಿ ಯಾವುದೇ ಜಾತಿ, ಧರ್ಮದ ಹಂಗಿಲ್ಲದೆ ವಿವಿಧ ರೀತಿಯಲ್ಲಿ ಆಚರಿಸುವ ಹೋಳಿ ಹಬ್ಬಕ್ಕೆ ವಿಶೇಷ ಪ್ರಾಶಸ್ತ್ಯವಿದೆ.
Last Updated 23 ಮಾರ್ಚ್ 2024, 6:41 IST
Holi 2024: ಹೋಳಿ ಬಣ್ಣ ಕಾಳಜಿ ಬೇಕಣ್ಣ

ವಿಜಯನಗರ | ಅದ್ಧೂರಿಯಾಗಿ ಜರುಗಿದ ಶ್ರೀ ಗೋಣಿಬಸವೇಶ್ವರ ರಥೋತ್ಸವ

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಕೂಲಹಳ್ಳಿ ಐತಿಹಾಸಿಕ ಸ್ಥಳ. ಇಲ್ಲಿ ಬುಧವಾರ ಶ್ರೀ ಗೋಣಿಬಸವೇಶ್ವರ ರಥೋತ್ಸವ ವೈಭವೋಪೇತವಾಗಿ ಜರುಗಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರ ದಂಡು ಗೋಣಿಬಸವೇಶ್ವರ ಸ್ವಾಮಿ ದರ್ಶನ ಪಡೆದು ಪುನೀತರಾದರು.
Last Updated 21 ಮಾರ್ಚ್ 2024, 13:03 IST
ವಿಜಯನಗರ | ಅದ್ಧೂರಿಯಾಗಿ ಜರುಗಿದ ಶ್ರೀ ಗೋಣಿಬಸವೇಶ್ವರ ರಥೋತ್ಸವ

ಇಂದು ಮಹಾಶಿವರಾತ್ರಿ: ಶಿವಪ್ರಜ್ಞೆಯ ಮಹಾರಾತ್ರಿ

ಇಂದು ಜಗತ್ತು ಹಲವು ಸಂಕಷ್ಟಗಳಿಂದ ನರಳುತ್ತಿದೆ. ಈ ಎಲ್ಲ ವಿಧದ ಹಾಲಾಹಲಗಳಿಂದ ನಮ್ಮನ್ನು ಪಾರುಮಾಡಬಲ್ಲಂಥ ಶಿವಶಕ್ತಿಯೊಂದು ನಮಗೆ ಬೇಕಾಗಿದೆ. ಅದಕ್ಕೂ ಮೊದಲು ನಮಗೆ ಒಳಿತು ಎಂದರೆ ಏನು ಎಂಬುದೂ ಸ್ಪಷ್ಟವಾಗಬೇಕಿದೆ. ಅಂಥ ಶಿವಪ್ರಜ್ಞೆಯ ಕಾಣ್ಕೆಗೆ ಶಿವರಾತ್ರಿಯ ಆಚರಣೆ ಬೆಳಕಾಗಿ ಒದಗಲಿ.
Last Updated 8 ಮಾರ್ಚ್ 2024, 0:34 IST
ಇಂದು ಮಹಾಶಿವರಾತ್ರಿ: ಶಿವಪ್ರಜ್ಞೆಯ ಮಹಾರಾತ್ರಿ
ADVERTISEMENT