ಮಾಜಿ ಶಾಸಕರಾದ ಎಂ.ಕೆ. ಪಟ್ಟಣಶೆಟ್ಟಿ, ರಾಜಶೇಖರ್ ಶೀಲವಂತ, ಮಹಾಂತೇಶ ಮಮದಾಪೂರ, ನಾರಾಯಣಸಾ ಭಾಂಡಗೆ, ಮೇಲ್ಮನೆ ಸದಸ್ಯ ಅರುಣ ಶಹಾಪೂರ, ಬಿ.ಪಿ. ಹಳ್ಳೂರ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಆಸಂಗೆಪ್ಪ ನಕ್ಕರಗುಂದಿ, ಶರಣಬಸಪ್ಪ ಹಂಚಿನಮನಿ, ಎ.ಎಸ್. ಪೀರಜಾದೆ, ಮುಕ್ಕಣ್ಣ ಜನಾಲಿ, ಪ್ರಮೋದ ಕವಡಿಮಟ್ಟಿ, ನಾಗರಾಜ ಕಾಚಟ್ಟಿ, ಮಹಾಗುಂಡಪ್ಪ ಮಣ್ಣೂರ, ರೆಹಮಾನ ಕೆರಕಲಮಟ್ಟಿ ಮೊದಲಾದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.