ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ, ವಿವಿಧ ಸಂಘಟನೆಗಳ ಮುಖಂಡರಾದ ಎಸ್.ಬಿ.ಅಶೋಕ್ಕುಮಾರ್, ಜಿ.ಎಲ್.ಜನಾರ್ಧನ್, ಕೆ.ಟಿ.ಗಂಗಾಧರಪ್ಪ, ಎಂ.ಗುರುಮೂರ್ತಿ, ಟಿ.ಆರ್.ಅಶ್ವತ್ಥ ನಾರಾಯಣ ಶೆಟ್ಟಿ, ಎಂ.ಬಿ.ಕುಮಾರಸ್ವಾಮಿ, ಶೇಖರ್ ಗೌಳೇರ್, ಶಿವಣ್ಣ, ಪಿ.ರುದ್ರೇಶ್, ಗೋ ರಮೇಶ್ ಗೌಡ, ಕಾಂತೇಶ್ ಕದರಮಂಡಲಿ, ಪರಿಸರ ರಮೇಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.