ಶತಾಯುಷಿ ಎಚ್.ಎಸ್. ದೊರೆಸ್ವಾಮಿ, ಸಾಹಿತಿಗಳಾದ ಡಾ.ಬಿ.ಸಿದ್ದಲಿಂಗಯ್ಯ, ಜರಗನ ಹಳ್ಳಿಶಿವಶಂಕರ್, ಕೊ.ವೆಂ. ರಾಮಕೃಷ್ಣಗೌಡ, ಜಿ. ವೆಂಕಟಸುಬ್ಬಯ್ಯ, ಹೋರಾಟಗಾರರಾದ ವಿಠಲ ಭಂಡಾರಿ, ಈಸೂರು ಬಸವರಾಜ್, ಕರ್ನಾಟಕ ಕೇಂದ್ರೀಯ ವಿವಿ ಕುಲಪತಿಯಾಗಿದ್ದ ಎಚ್.ಎಂ. ಮಹೇಶ್ವರಯ್ಯ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ವಿಜ್ಞಾನ ಬರಹಗಾರ ಸುಧೀಂದ್ರ ಹಾಲ್ಡೊಡ್ಡೇರಿ, ಚಿತ್ರನಟ ಸಂಚಾರಿ ವಿಜಯ್, ಸಂಘಟಕ ಕ.ರಾ. ಕೃಷ್ಣಸ್ವಾಮಿ, ನಿವೃತ್ತ ಪೊಲೀಸ್ ಅಧಿಕಾರಿ ರವೀಂದ್ರನಾಥ್ ಟ್ಯಾಗೋರ್, ವ್ಯಂಗ್ಯಚಿತ್ರಕಾರ ಗಂಗಾಧರ್ ಅಡ್ಡೇರಿ, ಪಂಚಾಯತ್ ರಾಜ್ ವಿಭಾಗದ ಪೀತಾಂಬರಗೌಡ ಅವರಿಗೆ ನುಡಿನಮನ ಸಲ್ಲಿಸಲಾಯಿತು.