ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮಾನು ಕೆ. ಎಸ್ ಬುಧವಾರ ತೀರ್ಪು ನೀಡಿದ್ದು, ಆರೋಪಿಗಳಾದ ಗೋವಿಂದಾಪುರ ನಿವಾಸಿ ನಿತಿನ್ (22), ಶರಾವತಿ ನಗರದ ನಿವಾಸಿ ದೀಕ್ಷಿತ್ (21) ಹಾಗೂ ನವುಲೆ ವಿನಾಯಕ ನಗರದ ಕಿರಣ್ (23) ಶಿಕ್ಷೆ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ ಎರಡು ತಿಂಗಳು ಕಾಲ ಸಾದಾ ಜೈಲು ಶಿಕ್ಷೆ ನೀಡಿ ಆದೇಶ ನೀಡಿದ್ದಾರೆ.