ಸಾಗರದ ಇರುವಕ್ಕಿಯ ಕೃಷಿ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದಾಗ ಸಂಸದ ಬಿ.ವೈ.ರಾಘವೇಂದ್ರ ಅವರು ‘ಬಿ.ಸಿ.ಪಾಟೀಲರು ರಾಜೀನಾಮೆ ನೀಡಿ ಒಂದು ವರ್ಷವಾಯಿತು’ ಎಂದು ನೆನಪಿಸಿದರು. ಅದಕ್ಕೆ ಪಾಟೀಲರು,ನಾವು ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಒಂದು ವರ್ಷ ಆಯ್ತು. ಇವತ್ತು ವಾರ್ಷಿಕೋತ್ಸವ ಎಂದು ಹಾಸ್ಯ ಚಟಾಕಿ ಹಾರಿಸಿದರು.ಶಾಸಕ ಹರತಾಳು ಹಾಲಪ್ಪನಗುವಿನ ಜತೆಗೂಡಿದರು.