ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಶಾಸಕ ಬಿ.ಕೆ.ಸಂಗಮೇಶ್ವರ, ಸಹೋದರ ಬಿ.ಕೆ.ಮೋಹನ್, ಪುತ್ರರಾದ ಗಣೇಶ್, ಬಸವೇಶ್ ಪ್ರಚಾರ ಭರಾಟೆಯಲ್ಲಿದ್ದರೆ, ಜೆಡಿಎಸ್ ಅಭ್ಯರ್ಥಿ ಪರ ಎಂ.ಜೆ. ಅಪ್ಪಾಜಿ ಅವರ ಪತ್ನಿ ಶಾರದಮ್ಮ,
ಪುತ್ರ ಎಂ.ಎ.ಅಜಿತ್ ತಮ್ಮ ಬೆಂಬಲಿಗರ ಜತೆ ತೀವ್ರ ಪ್ರಚಾರದಲ್ಲಿ ತೊಡಗಿದ್ದಾರೆ. ಮೂರು ಪಕ್ಷದ ಅಭ್ಯರ್ಥಿಗಳು ಒಕ್ಕಲಿಗ ಸಮುದಾಯಕ್ಕೆ ಸೇರಿದವರು.