ತಹಶೀಲ್ದಾರ್ ಜೀಪ್ ಚೇಸಿಂಗ್: ಹೊಸನಗರ ತಹಶೀಲ್ದಾರ್ ವಿ.ಎಸ್. ರಾಜೀವ್, ಜೀಪ್ ಡೈವರ್ ಗಣೇಶ್ ಹಾಗೂ ಜಯನಗರದ ಗ್ರಾಮಸ್ಥರು ದನ ತುಂಬಿದ ಗಾಡಿ ಶಿವಮೊಗ್ಗದ ಕಡೆಗೆ ಹೋಗುತ್ತಿರುವುದನ್ನು ಗಮನಿಸಿ ಚೇಸಿಂಗ್ ಮಾಡಿದ್ದು, ದನಕಳ್ಳರು ಅಧಿಕಾರಿಗಳ ಜೀಪ್ ಮೇಲೆಯೇ ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎಂದು ಮಾಹಿತಿ ನೀಡಿದರು.