ಬುಧವಾರ ನಡೆದ ಕಾರ್ಯಕ್ರಮದಲ್ಲಿ ಚರಕ ಸಂಸ್ಥೆಯ ಕಾರ್ಯದರ್ಶಿ ಪ್ರತಿಭಾ, ನಿರ್ದೇಶಕ ಮಂಡಲಿ ಸದಸ್ಯರಾದ ಮಹಾಲಕ್ಷ್ಮಿ, ಪವಿತ್ರ, ಸಾರ ಸಂಸ್ಥೆ ಹಾಗೂ ಸ್ವಗ್ರಾಮ ಯೋಜನೆಯ ಸಂಚಾಲಕ, ಚಲನಚಿತ್ರ ನಟ ಯೇಸು ಪ್ರಕಾಶ್, ಧನುಷ್, ಸ್ಥಳೀಯ ಸ್ವಗ್ರಾಮ ಸಮಿತಿಯ ಗುರುಮೂರ್ತಿ, ರಮೇಶ್, ಸತೀಶ್, ರಾಜಶೇಖರ್, ಕೃಷ್ಣಪ್ಪಇದ್ದರು.