ನವೀನ್ ಕುಮಾರ್– ಕುಕ್ಕರ್ಗಳು ಎಂಬ ಶಿರ್ಷಿಕೆಯಡಿ ಗೃಹಿಣಿಗೆ ಹೋಲಿಸಿ ಮಹಿಳೆಯರ ಭಾವನೆ ಮತ್ತು ಬದುಕಿನ ಏಳು–ಬೀಳುಗಳನ್ನು ಕುಕ್ಕರ್ಗಳಿಗೆ ಸಮೀಕರಿಸಿ ಕವನ ಪ್ರಸ್ತುತ ಪಡಿಸಿದರು. ಸಿದ್ದರಾಮ- ತಪ್ಪು, ದೊಡ್ಡವರು, ಕೂಡುವಿಕೆ, ಸಾವು, ಮದುವೆ, ಖರ್ಚು ಹಾಗೂ ಸಾಲದ ಕುರಿತಾಗಿ ಕವಿತೆ ಓದಿದರು. ಕವಿ ಮಂಜಪ್ಪ ಸಾವು ಮತ್ತು ಅಳು, ಡಿ.ಗಣೇಶ್– ಧ್ವನಿಯೇ ಇಲ್ಲದವರು ಎಂಬ ಕವನ ವಾಚಿಸಿದರು.