ನಗರಸಭಾ ಮಾಜಿ ಸದಸ್ಯರಾದ ಕಾಂಗ್ರೆಸ್ನ ಬಿ.ಕೆ.ಮೋಹನ್, ಅಂಜನಪ್ಪ, ಮಣಿ, ರೇಣುಕಮ್ಮ, ಟಿಪ್ಪು ಸುಲ್ತಾನ್, ಪುಟ್ಟೇಗೌಡ, ಚನ್ನಪ್ಪ, ಬಿಜೆಪಿಯ ವಿ.ಕದಿರೇಶ್, ಜಿ.ಆನಂದಕುಮಾರ್, ಜೆಡಿಎಸ್ ನಗರಾಧ್ಯಕ್ಷ ಆರ್.ಕರುಣಾಮೂರ್ತಿ, ವಿಶಾಲಾಕ್ಷಿ, ರವಿಕುಮಾರ್, ಎಚ್.ಬಿ.ರವಿಕುಮಾರ್, ಮಾಜಿ ಅಧ್ಯಕ್ಷೆ ಎಂ.ಎಸ್.ಸುಧಾಮಣಿ ಕಣದಲ್ಲಿದ್ದಾರೆ.