ರೈತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ. ವೀರೇಶ್, ತಾಲೂಕು ಅಧ್ಯಕ್ಷ ಹಿರಣ್ಣಯ್ಯ, ಗ್ರಾಮ ಘಟಕದ ಅಧ್ಯಕ್ಷ ಎಸ್. ಕುಮಾರ್, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಉಮೇಶ್, ಎಚ್.ಕೆ. ಶ್ರೀನಿವಾಸ್, ಮುಖಂಡರಾದ ದಾನೇಶ್, ರಮೇಶ, ಬಸವರಾಜಪ್ಪ, ಎಚ್.ಜಿ. ವೆಂಕಟೇಶ್, ನಾಗಪ್ಪ, ಧರ್ಮೋಜಿರಾವ್, ಚಂದ್ರಶೇಖರ, ವಿಶ್ವನಾಥ, ಎಂ. ಹರೀಶ್ ಕುಮಾರ್ ಇದ್ದರು.