‘ಸರ್ಕಾರಕ್ಕೆ ಎಲ್ಲಾ ವರ್ಗದ ಜನರು ತೆರೆಗೆ ಪಾವತಿಸುತ್ತಾರೆ. ಅದರಲ್ಲಿ ಕೆಳ, ಮಧ್ಯಮ, ಮೇಲ್ವರ್ಗ ಎಂದು ವಿಂಗಡಣೆ ಮಾಡಲು ಸಾಧ್ಯವಿಲ್ಲ. ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಒದಗಿಸಿದರೆ ಯಾರು ಮೇಲೂ ಅಲ್ಲ ಕೀಳು ಅಲ್ಲ ಎಂಬುದನ್ನು ಟೀಕಿಸುವ ಬಿಜೆಪಿ ಮನಸ್ಥಿತಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.