<p><strong>ರಿಪ್ಪನ್ ಪೇಟೆ:</strong> ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಹೋಳಿ ಹಬ್ಬದ ಸಂಭ್ರಮ, ಸಡಗರ ಯುವಕರು ಪರಸ್ಪರ ಬಗೆ ಬಗೆಯ ಬಣ್ಣ ಎರಚಿಕೊಳ್ಳುವ ಮೂಲಕ ಹರ್ಷದ ಹೊನಲು ನೆಲೆ ಮಾಡಿತ್ತು.</p>.<p>ದುಷ್ಟತನದ ನಿಗ್ರಹ,ಸತ್ಯಕ್ಕೆ ಸಂದ ಜಯದ ಪ್ರಕ್ರಿಯೆಯ ಸಂಪ್ರದಾಯ ಬದ್ಧವಾದ ಕಾಮಣ್ಣನ ದಹನ ಪ್ರಕ್ರಿಯೆ ಮಂಗಳವಾರ ರಾತ್ರಿ ಗಾಂಧಿನಗರದ ಯುವಕರು ನೆರವೇರಿಸಿದರು. ಒಟ್ಟುಗೂಡಿ ಭಕ್ತಿಭಾವದೊಂದಿಗೆ ನಡೆಯಿತು. ಮಹಿಳೆಯರು ಪೂಜೆ ಸಲ್ಲಿಸಿದರು , ಮಕ್ಕಳು ಹಾಗೂ ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.</p>.<p>ಬುಧವಾರ ಬೆಳಿಗ್ಗೆ ಯುವಕರು, ಕಿರಿಯರು ಮತ್ತು ಮಕ್ಕಳು ಪರಸ್ಪರ ಬಣ್ಣಗಳನ್ನು ಎರಚಿಕೊಂಡು <br> ಸಂಭ್ರಮಿಸಿದರು. ವಿನಾಯಕನಗರ, ಶಬರೀಶ್ ನಗರ, ವಿದ್ಯಾನಗರ, ಶ್ರೀ ರಾಮ್ ನಗರದ ನಿವಾಸಿಗಳು ಹೋಳಿಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಿದರು. ಬೆಳಗ್ಗಿನಿಂದಲೇ ಯುವಕರ ಗುಂಪುಗಳು ಬಣ್ಣದ <br> ಓಕುಳಿಯಲ್ಲಿ ಮಿಂದೆದ್ದರು.</p>.<p>ಈ ಹಬ್ಬದ ಸಂಭ್ರಮಾಚರಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ರಕ್ಷಣೆ ಇಲಾಖೆ ಅತ್ಯಂತ ಕಟ್ಟೆಚ್ಚರ ವಹಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಿಪ್ಪನ್ ಪೇಟೆ:</strong> ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಹೋಳಿ ಹಬ್ಬದ ಸಂಭ್ರಮ, ಸಡಗರ ಯುವಕರು ಪರಸ್ಪರ ಬಗೆ ಬಗೆಯ ಬಣ್ಣ ಎರಚಿಕೊಳ್ಳುವ ಮೂಲಕ ಹರ್ಷದ ಹೊನಲು ನೆಲೆ ಮಾಡಿತ್ತು.</p>.<p>ದುಷ್ಟತನದ ನಿಗ್ರಹ,ಸತ್ಯಕ್ಕೆ ಸಂದ ಜಯದ ಪ್ರಕ್ರಿಯೆಯ ಸಂಪ್ರದಾಯ ಬದ್ಧವಾದ ಕಾಮಣ್ಣನ ದಹನ ಪ್ರಕ್ರಿಯೆ ಮಂಗಳವಾರ ರಾತ್ರಿ ಗಾಂಧಿನಗರದ ಯುವಕರು ನೆರವೇರಿಸಿದರು. ಒಟ್ಟುಗೂಡಿ ಭಕ್ತಿಭಾವದೊಂದಿಗೆ ನಡೆಯಿತು. ಮಹಿಳೆಯರು ಪೂಜೆ ಸಲ್ಲಿಸಿದರು , ಮಕ್ಕಳು ಹಾಗೂ ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.</p>.<p>ಬುಧವಾರ ಬೆಳಿಗ್ಗೆ ಯುವಕರು, ಕಿರಿಯರು ಮತ್ತು ಮಕ್ಕಳು ಪರಸ್ಪರ ಬಣ್ಣಗಳನ್ನು ಎರಚಿಕೊಂಡು <br> ಸಂಭ್ರಮಿಸಿದರು. ವಿನಾಯಕನಗರ, ಶಬರೀಶ್ ನಗರ, ವಿದ್ಯಾನಗರ, ಶ್ರೀ ರಾಮ್ ನಗರದ ನಿವಾಸಿಗಳು ಹೋಳಿಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಿದರು. ಬೆಳಗ್ಗಿನಿಂದಲೇ ಯುವಕರ ಗುಂಪುಗಳು ಬಣ್ಣದ <br> ಓಕುಳಿಯಲ್ಲಿ ಮಿಂದೆದ್ದರು.</p>.<p>ಈ ಹಬ್ಬದ ಸಂಭ್ರಮಾಚರಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ರಕ್ಷಣೆ ಇಲಾಖೆ ಅತ್ಯಂತ ಕಟ್ಟೆಚ್ಚರ ವಹಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>