‘ಆಗಸ್ಟ್ 15ರಂದು ಶಿವಮೊಗ್ಗದಲ್ಲಿ ಗಲಾಟೆಯಾದಾಗ ನನ್ನ ಪತಿ ಮನೆಯಲ್ಲಿ ಇದ್ದರು. ಗಲಾಟೆಯ ಮಾಹಿತಿ ತಿಳಿದು ಎಲ್ಲಿಯೂ ಹೊರಗಡೆ ಹೋಗಿರಲಿಲ್ಲ. ಅದೇ ದಿನ ರಾತ್ರಿ ಸುಮಾರು 9.30ಕ್ಕೆ ಊಟ ಮಾಡುತ್ತಿರುವಾಗ ಕೆಲವು ಪೊಲೀಸರು ಬಂದು ಹೊರಗಡೆ ಬರಲು ಕರೆದಾಗ ಪತಿ ಊಟ ಮಾಡುವುದು ಬಿಟ್ಟು ಹೊರಗಡೆ ಬಂದರು. ಆಗ ಪೊಲೀಸರು ಸ್ಟೇಷನ್ಗೆ ಬರಲು ತಿಳಿಸಿದರು’ ಎಂದರು.