ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ. ಮಂಜುನಾಥ ಗೌಡ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಡುಬ ರಾಘವೇಂದ್ರ, ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದಕಟ್ಟೆ, ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ, ಹೊರಬೈಲು ಪ್ರಭಾಕರ್, ಗ್ರಾ.ಪಂ ಉಪಾಧ್ಯಕ್ಷ ರಾಘವೇಂದ್ರ, ಸದಸ್ಯರಾದ ಯು.ಡಿ.ವೆಂಕಟೇಶ್, ಕುರುವಳ್ಳಿ ನಾಗರಾಜ್, ಅನಿತಾ, ಆನಂದ, ಮುಖಂಡರಾದ ಟಿ.ಎಲ್.ಸುಂದರೇಶ್, ಬಾಳೇಹಳ್ಳಿ ಪ್ರಭಾಕರ್, ಅಮ್ರಪಾಲಿ ಸುರೇಶ್, ಹರೀಶ್ ಮೇಲಿನಕೊಪ್ಪ, ರವಿ, ಗೀತಾ ಇದ್ದರು.