ಸಾಂಸ್ಕೃತಿಕ ವೇದಿಕೆ ಆನ್ಲೈನ್ ಮೂಲಕಶೈಕ್ಷಣಿಕ ವಿಚಾರ ಸಂಕಿರಣ ಆಯೋಜಿಸಿತ್ತು.ಮಾನಸಿಕ ತಜ್ಞರಾದ ಡಾ.ಪ್ರೀತಿ ಶಾನ್ಭಾಗ್, ಡಾ.ಗಂಗಾಧರ, ಫಾದರ್ ವೀರೇಶ್ ಮೋರಸ್, ಕೋಣಂದೂರು ಗಣೇಶ್ ಮೂರ್ತಿ, ಕಾಚಿನಕಟ್ಟೆ ಅಶೋಕ್ ಕುಮಾರ್, ವಿಜಯಾಶೆಟ್ಟಿ, ಎನ್.ಎಸ್.ಕುಮಾರ್, ಕೃಷ್ಣಮೂರ್ತಿ ಹಿಳ್ಳೋಡಿ, ಬಿ.ಪಾಪಯ್ಯ, ಸುಕೇಶ್ ಶೇರೇಗಾರ್, ಕೆ. ಕೌಸ್ತುಭಾ, ಧನ್ಯಶ್ರೀ, ಕಟ್ಟೇಹಕ್ಲು ಅನನ್ಯ, ಕಾಚಿನಕಟ್ಟೆ ಕಲ್ಯಾಣಿ ಚರ್ಚೆಯಲ್ಲಿ ಭಾಗವಹಿಸಿದ್ದರು.