ಇಂದ್ರಕುಮಾರ್ ಎಚ್.ಬಿ.ಅವರ ‘ಒಳಗೊಂದು ವಿಲಕ್ಷಣ ಮಿಶ್ರಣ’ ಕವನ ಸಂಕಲನಕ್ಕೆ ಡಾ. ಜಿ. ಎಸ್. ಶಿವರುದ್ರಪ್ಪ, ಸಹನಾ ಕಾಂತಬೈಲುಅವರ ‘ಅನೆ ಸಾಕಲು ಹೊರಟವಳು’ ಅಂಕಣ ಬರಹಕ್ಕೆ ಹಾ.ಮಾ.ನಾಯಕ, ಮಂಜುನಾಯಕ ಚಳ್ಳೂರುಅವರ ‘ಫೂ ಮತ್ತು ಇತರ ಕಥೆಗಳಿಗೆ’ಡಾ.ಯು.ಆರ್.ಅನಂತಮೂರ್ತಿ, ಉಷಾ ನರಸಿಂಹನ್ಅವರ ‘ಕಂಚು ಕನ್ನಡಿ’ ನಾಟಕಕ್ಕೆಡಾ.ಕೆ. ವಿ. ಸುಬ್ಬಣ್ಣ,ವೆಂಕಟೇಶ್ ಮಾಚಕನೂರಅವರ ‘ಉತ್ಕಲವಂಗ’ ಪ್ರವಾಸ ಕೃತಿಗೆಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಬಹುಮಾನ,ಡಾ.ಬಿ.ಎಸ್. ಶೈಲಜಾಅವರ ‘ಆಕಾಶದಲ್ಲಿ ಏನಿದೆ? ಏಕಿದೆ?’ ಕೃತಿಗೆಹಸೂಡಿ ವೆಂಕಟ ಶಾಸ್ತ್ರಿ,ಸತ್ಯವತಿ ಎಸ್. ಭಟ್ಅವರ ‘ಕಾಮನ ಬಿಲ್ಲು’ ಮಕ್ಕಳ ಸಾಹಿತ್ಯಕ್ಕೆ ನಾ.ಡಿಸೋಜ,ಡಾ.ಎಂ.ಡಿ.ಸೂರ್ಯಕಾಂತಅವರ ‘ಮಕ್ಕಳ ಪಾಲನೆ’ ಆರೋಗ್ಯ ಕೃತಿಗೆಡಾ.ಎಚ್.ಡಿ.ಚಂದ್ರಪ್ಪಗೌಡ ಬಹುಮಾನ ಲಭಿಸಿದೆ.